ಉತ್ತಿಷ್ಠಭಾರತ ಡಿಜಿಟಲ್ ನ್ಯೂಸ್

Uttishtabharatha (ಉತ್ತಿಷ್ಠಭಾರತ) ಡಿಜಿಟಲ್ ನ್ಯೂಸ್ ಒಂದು ನಂಬಿಗಸ್ತ ಕನ್ನಡ ಡಿಜಿಟಲ್ ಸುದ್ದಿಮಾಧ್ಯಮವಾಗಿದ್ದು, ಸಮಾಜ, ರಾಜಕೀಯ, ಸಂಸ್ಕೃತಿ, ಶಿಕ್ಷಣ ಹಾಗೂ ಸಮಕಾಲೀನ ವಿಷಯಗಳನ್ನು ಓದುಗರಿಗೆ ಸ್ಪಷ್ಟವಾಗಿ ಮತ್ತು ಜವಾಬ್ದಾರಿಯಿಂದ ತಲುಪಿಸುವ ಉದ್ದೇಶ ಹೊಂದಿದೆ. ಈ ವೆಬ್‌ಸೈಟ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಮುಖ ಸುದ್ದಿಗಳನ್ನು ನಿಖರತೆ ಹಾಗೂ ಸಮತೋಲನದೊಂದಿಗೆ ಪ್ರಕಟಿಸಲಾಗುತ್ತದೆ. ಕನ್ನಡ ಭಾಷೆಯ ಶುದ್ಧತೆ, ಅರ್ಥಪೂರ್ಣ ಬರವಣಿಗೆ ಮತ್ತು ಸತ್ಯನಿಷ್ಠ ಪತ್ರಿಕೋದ್ಯಮಕ್ಕೆ ಉತ್ತಿಷ್ಠಭಾರತ(Uttishtabharatha) ವಿಶೇಷ ಮಹತ್ವ ನೀಡುತ್ತದೆ. ಸಾಮಾನ್ಯ ಜನರ ಧ್ವನಿಯನ್ನು ಪ್ರತಿನಿಧಿಸುವ ಸುದ್ದಿಗಳು, ವಿಶ್ಲೇಷಣಾತ್ಮಕ ಲೇಖನಗಳು ಮತ್ತು ಸಮಾಜಮುಖಿ ವಿಷಯಗಳು ಇದರ ಪ್ರಮುಖ ಆಕರ್ಷಣೆಯಾಗಿವೆ. ಡಿಜಿಟಲ್ ಮಾಧ್ಯಮದ ವೇಗಕ್ಕೆ ತಕ್ಕಂತೆ ತಕ್ಷಣದ ಅಪ್‌ಡೇಟ್‌ಗಳನ್ನು ಒದಗಿಸುವ ಮೂಲಕ ಓದುಗರಿಗೆ ನವೀನ ಮಾಹಿತಿಯನ್ನು ತಲುಪಿಸುವಲ್ಲಿ ಈ ನ್ಯೂಸ್ ಪೋರ್ಟಲ್ ಸಕ್ರಿಯವಾಗಿದೆ. ಸಾಮಾಜಿಕ ಜಾಗೃತಿ, ಸಾಂಸ್ಕೃತಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ಚಿಂತನೆಗಳನ್ನು ಉತ್ತೇಜಿಸುವ ವಿಷಯಗಳ ಮೂಲಕ ಯುವಜನತೆ ಸೇರಿದಂತೆ ಎಲ್ಲ ವರ್ಗದ ಓದುಗರಿಗೆ ಚಿಂತನೆಗೆ ಆಹಾರ ನೀಡುವುದು ಉತ್ತಿಷ್ಠಭಾರತ ಡಿಜಿಟಲ್ ನ್ಯೂಸ್‌ನ ಪ್ರಮುಖ ಧ್ಯೇಯವಾಗಿದೆ.

UB World News

ಆಪರೇಷನ್ ಸಿಂಧೂರ್: ಬಂಕರ್‌ನಲ್ಲಿ ಅಡುವಂತೆ ಅಧ್ಯಕ್ಷ ಜರ್ದಾರಿಗೆ ಸಲಹೆ ನೀಡಿದ್ದನ್ನು, ನೂರ್ ಖಾನ್ ವಾಯುನೆಲೆ ಧ್ವಂಸವಾಗಿದ್ದನ್ನು ಒಪ್ಪಿಕೊಂಡ ಪಾಕ್‌!

Posted On December 30, 2025
ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಭಾರತೀಯ ಸಶಸ್ತ್ರ ಪಡೆಗಳ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯಿಂದ ಪಾಕಿಸ್ತಾನ ತತ್ತರಿಸಿದೆ.ಈ ಕಾರ್ಯಾಚರಣೆಯ ವೇಳೆ ತನ್ನ ಪ್ರಮುಖ ನೂರ್ ಖಾನ್ ವಾಯುನೆಲೆಯ ಮೇಲೂ ದಾಳಿ ನಡೆದಿರುವುದನ್ನು ಪಾಕಿಸ್ತಾನ ಇದೇ

ತೈವಾನ್‌ ನೆಲೆಯಲ್ಲಿ ಚೀನಾದ ʼಜಸ್ಟೀಸ್ ಮಿಷನ್ 2025ʼ: ತೈವಾನ್‌ ಮೇಲೆ ಸಾರ್ವಭೌಮತ್ವ ಸಾಧಿಸಲು ಚೀನಾ ಮಿಲಿಟರಿ ಕಾರ್ಯಚರಣೆ, ಯುಎಸ್‌, ಜಪಾನ್‌ ಗೆ ಸಂದೇಶ?

Posted On December 30, 2025
ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ತೈವಾನ್ ಸುತ್ತಲೂ ಚೀನಾ 'ಜಸ್ಟೀಸ್ ಮಿಷನ್ 2025' ಹೆಸರಿನಲ್ಲಿ ಭಾರಿ ಸೇನಾ ಸಮರಭ್ಯಾಸ ನಡೆಸುತ್ತಿದೆ. ರಾಷ್ಟ್ರೀಯ ಏಕತೆ ರಕ್ಷಿಸುವ ಉದ್ದೇಶದಿಂದಲೇ ಈ ಕ್ರಮ ಕೈಗೊಂಡಿರುವುದಾಗಿ ಚೀನಾ ಹೇಳಿಕೊಂಡಿದೆ.ಆದರೆ,

ಭಾರತೀಯರ ವರ್ಕ್‌ ಪರ್ಮಿಟ್‌ ರದ್ದತಿಗೆ ಬಾಂಗ್ಲಾದೇಶಿ ಮೂಲಭೂತವಾದಿಗಳ ಒತ್ತಾಯ;

Posted On December 30, 2025
ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಯಾವುದೆ ಕೆಲಸ ಕೈಗೊಳ್ಳುವ ಮೊದಲು ತನ್ನ ಯೋಗ್ಯತೆಯನ್ನು ಅರಿತುಕೊಳ್ಳುವುದು ಜಾಣರ ಲಕ್ಷಣವಾಗಿದೆ.ಆದರೆ, ನೆರೆಯ ಬಾಂಗ್ಲಾದೇಶವು ಭಾರತದಂತಹ ದೈತ್ಯ ರಾಷ್ಟ್ರವನ್ನು ಎದುರು ಹಾಕಿಕೊಳ್ಳುವ ಮುನ್ನ ತನ್ನ ಸಾಮರ್ಥ್ಯವನ್ನು ಸರಿಯಾಗಿ

Astro Veda

ಹಸ್ತರೇಖಾ ಶಾಸ್ತ್ರ

Posted On December 30, 2025
ಜೀವನ ಮಾರ್ಗದರ್ಶನಕ್ಕೆ ಹಸ್ತರೇಖಾ ಶಾಸ್ತ್ರದ ಮಹತ್ವ ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಪ್ರತಿಯೊಬ್ಬರ ಕೈರೇಖೆಗಳು ಅವರ ಜೀವನಕಥೆಯನ್ನು ಹೇಳುತ್ತವೆ ಎನ್ನುವುದು ಹಸ್ತರೇಖಾ ಶಾಸ್ತ್ರದ ಮೂಲ ತತ್ತ್ವವಾಗಿದೆ.ಹಸ್ತರೇಖಾ ಶಾಸ್ತ್ರವು (Palmistry) ಕೈಯಲ್ಲಿರುವ ರೇಖೆಗಳು, ಪರ್ವತಗಳು

ಸಂಖ್ಯಾಶಾಸ್ತ್ರ

Posted On December 30, 2025
ವ್ಯವಹಾರ ಯಶಸ್ಸಿಗೆ ಸಂಖ್ಯಾಶಾಸ್ತ್ರದ ಮಹತ್ವ ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ವ್ಯವಹಾರದಲ್ಲಿ ಯಶಸ್ಸು ಎಂದರೆ ಕೇವಲ ಪರಿಶ್ರಮ ಮತ್ತು ಯೋಜನೆ ಮಾತ್ರವಲ್ಲ, ಅದೃಷ್ಟ ಮತ್ತು ಶಕ್ತಿಯ ಸರಿಯಾದ ಸಮತೋಲನವೂ ಅಗತ್ಯವಾಗಿದೆ.ಸಂಖ್ಯಾಶಾಸ್ತ್ರವು (Numerology) ವ್ಯಕ್ತಿಯ

ವಾಸ್ತು

Posted On December 30, 2025
ವ್ಯವಹಾರ ಯಶಸ್ಸಿಗೆ ವಾಸ್ತು ಶಾಸ್ತ್ರದ ಮಹತ್ವ ಉತ್ತಿಷ್ಠಭಾರತ (Uttishtabharatha) ಸುದ್ದಿ ಜಾಲತಾಣ ವರದಿ: ಇಂದಿನ ಸ್ಪರ್ಧಾತ್ಮಕ ವ್ಯಾಪಾರ ಲೋಕದಲ್ಲಿ ಕೇವಲ ಕಠಿಣ ಪರಿಶ್ರಮ ಮಾತ್ರ ಸಾಕಾಗುವುದಿಲ್ಲ.ಸರಿಯಾದ ದಿಕ್ಕಿನಲ್ಲಿ ಶಕ್ತಿ ಹರಿಯುವಂತೆ ಮಾಡುವ ವಾಸ್ತು ಶಾಸ್ತ್ರವೂ

Your Karnataka. Your News.

Stay updated with breaking news, politics, public issues, and local stories from across Karnataka.

news2